Slide
Slide
Slide
previous arrow
next arrow

ಮರುಮೌಲ್ಯಮಾಪನ: ಹೆಗ್ಗರಣಿಯ ರೋಹನ್‌ಗೆ ಅಂಕ‌ ಹೆಚ್ಚಳ

300x250 AD

ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಶ್ರೀ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿ ರೋಹನ ನಿರಂಜನ ಭಟ್ಟ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಮರುಮೌಲ್ಯಮಾಪನ ನಂತರ 11 ಅಂಕ ಹೆಚ್ಚಿಗೆಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾನೆ. ಸಿದ್ದಾಪುರ ಹೆಗ್ಗರಣಿ ಹೊಸ್ತೋಟದ ಕವಿತ ಮತ್ತು ನಿರಂಜನ ಭಟ್ಟ ಇವರ ಪುತ್ರ ರೋಹನ ಮರುಮೌಲ್ಯಮಾಪನದ ನಂತರ ಒಟ್ಟೂ 625 ಕ್ಕೆ 608 ಅಂಕ ಗಳಿಸಿ 97.28% ಮಾಡಿ ಸಾಧನೆ ಮಾಡಿದ್ದಾನೆ. ಹಾಗೂ ಇವನನ್ನು ಪ್ರೌಢಶಾಲೆಯಲ್ಲಿ ಸಾಧನೆಗೆ ಪುರಸ್ಕರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top